Tuesday, June 4, 2013

big boss






ಈ ಟಿವಿ ಕನ್ನಡ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ನಲ್ಲಿ ಬಿಗ್ ಬಾಸ್ ಸದಸ್ಯರಿಗೆ ಇಂದು ಎಲ್ಲಿಲ್ಲದ ಸಂತೋಷದ ವಾತಾವರಣ. ಬಿಗ್ ಬಾಸ್ ಎಲ್ಲ ಸ್ಪರ್ದಿಗಳಿಗೆ  ಸರ್ಪೈಜ್  ಕೊಡುತಿದ್ದಾರೆ.

ಮೊದಲಿಗೆ ಸರ್ಪೈಜ್ ಬಂದದ್ದು ಚಂದ್ರಿಕಗೆ. ಚಂದ್ರಿಕಗೆ ಹಿಂದಿನ ದಿನ ರಾತ್ರಿ ಅವಳ ಮಗ ಬಂದು ಬೇಟಿಯಾಗಿ ಹೋದ. ನಂತರ ಮಾರನೇ ದಿನ ವಿಜಯ ರಾಘವೇಂದ್ರನ ಹೆಂಡತಿ ಬಂದು ಬೇಟಿಯಾಗಿ ಹೋದಳು. ಇದನೆಲ್ಲವನ್ನು ನೋಡಿಕೊಂಡು ಎಲ್ಲರಿಗು ತಮ್ಮ ಮನೆಯವರು ಬೇಟಿಯಾಗಲು ಬರುತ್ತಾರೆ ಎಂದು ಮನವರಿಕೆಯಾಯಿತು.

ಸ್ವಲ್ಪ ಹೊತ್ತಿನ ನಂತರ ನಿಕಿತಾಳ ಅಮ್ಮ ಬಂದು ಬೇಟಿ ಮಾಡಿದಳು. ಅವಳು ಅಮ್ಮನನ್ನು ನೋಡಿ ಸಂತೋಷ್ ಪಟ್ಟು ಎಲ್ಲರ ಸುಖ ಸಂತೋಷವನ್ನು ಕೇಳಿ ಎಲ್ಲರಿಗು ಬೇಟಿ ಮಾಡಿದಳು.

ಹೀಗೆ ಅನುಶ್ರಿ ಅಮ್ಮ, ಅರುಣ ಸಾಗರ್ ಹೆಂಡತಿ ಬಂದು ಎಲ್ಲರನ್ನು ಬೆಟಿಯಾದರು. ಅವರೆಲ್ಲರನ್ನು ನೋಡಿ ಬಿಗ್ ಬಾಸ್ ಸದಸ್ಯರಿಗೆ ಸಂತೋಷದ ಕಣ್ಣಿರನ್ನು ಹಾಕಿದರೂ. ಆದರೆ ಸ್ವಾಮಿ ಮನೆಯವರ ಕಡೆಯಿಂದ ಯಾರು ಬರಲಿಲ್ಲ, ಇದರಿಂದ ಸ್ವಾಮಿಜಿಯವರು ಕಣ್ಣಿರು ಕೂಡ ಹಾಕಿದರ, ಆದರೆ ಅದನ್ನು ಯಾರ ಮುಂದೆ ಹೇಳಿಕೊಳಲು ಆಗಲಿಲ. ಅಂದು ಬಿಗ್ ಬಾಸ್ ಮನೆಯಲ್ಲಿ ಸಂತೋಷದ ವಾತಾವರನ ಸುರಿಮಳೆನೆ ಉಂಟಾಯಿತು.

No comments:

Post a Comment