Thursday, July 28, 2011

ಎಮೋಷನಲ ಅತ್ಯಾಚಾರ ದೀಪಿಕಾ ಪಡಕೊನೆ



ನಾವು ತಿಳಿದಿರುವ ಹಾಗೆ ಯುಟಿವಿ ಬಿಂದಾಸದಲ್ಲಿ ಎಮೋಷನಲ ಅತ್ಯಾಚಾರ 3 ರಲ್ಲಿ ಹುಡಗ ಹುಡಿಗಿಯರ ಸಂಭಂದದ ಬಗ್ಗೆ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹಾಗೆ ಜಗಳ ಹೀಗೆ ನಡಿಸಿಕೊಳ್ಳುತ್ತಾರೆ. ಇದನ್ನ ನಡೆಸುವದಕ್ಕೆ ಬಾಲಿವುಡದ ನಾಯಕ ಅಜಯ ದೇವಗನ್ ಹಾಗು ಕ್ರಿಕೆಟ ಪಟು ಯುವರಾಜ ಸಿಂಗ ಇದನ್ನು ನಡಿಸಿದ್ದರು. ಈ ಕಾರ್ಯಕ್ರಮವನ್ನು ನಡೆಸಿಕೊಳ್ಳುವದಕ್ಕೆ ಬರತಾಯಿದ್ದರೆ ಮಂಗಳೂರಿನ ಬೆಡಗಿ ದೀಪಿಕಾ ಪಡಕೊನೆ.

ಈ ರಿಯಾಲಿಟಿ ಶೋದ ಬಗ್ಗೆ ಮಾತನಾಡಿರುವ ದೀಪಿಕಾ, ಇಂದಿನ ಯುವಜನಾಂಗದ ಸಂಬಂಧಗಳಲ್ಲಿ ಸಾಕಷ್ಟು ಏರಿಳಿತಗಳಿವೆ. ಇದೇ ರೀತಿಯ ಸಮಸ್ಯೆಯನ್ನು ಅನುಭವಿಸುವ ಪಾತ್ರವನ್ನು 'ಆರಕ್ಷಣ್' ಚಿತ್ರದಲ್ಲಿ ತಾನು ಪೋಷಿಸಿದ್ದೇನೆ. ನಿಜಕ್ಕೂ ಈ ಪಾತ್ರ ತಮಗೆ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ದೀಪಿಕಾ ಜೊತೆಗೆ ಈ ಚಿತ್ರದ ನಿರ್ದೇಶಕ ಪ್ರಕಾಶ್ ಝಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆ 'ಆರಕ್ಷಣ್' ಚಿತ್ರದ ಪ್ರಚಾರ ಕೂಡ ನಡೆಯಲಿದೆ. ಅಂದಹಾಗೆ ಆರಕ್ಷಣ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸೈಫ್ ಆಲಿ ಖಾನ್, ಪ್ರತೀಕ್ ಬಬ್ಬರ್ ಮುಂತಾದವರು ನಟಿಸಿದ್ದಾರೆ.

Tuesday, July 26, 2011

ರಾಕಿ ಸಾವಂತ ಜಗಳ


ಏನಪ್ಪಾ ರಾಕಿ ಸಾವಂತ ಮತ್ತೆನ ಸುದ್ದಿ ಇದೆ, ಅಂತ ತಿಳಿಕೊಂಡಿದ್ದಿರ ಮತ್ತೆನಪ್ಪ ಅವಳು ಯಾವಾಗ ತಾನೇ ಸುಮ್ಮನಿರುವ ಹೆಣ್ಣು ಯಾವಾಗಲಾದರೂ ಒಂದು ತಕರಾರು ಇದ್ದೆ ಇರುತ್ತೆ. ಇವಳು ತನ್ನ ಹೆಸರನ್ನು ಯಾವಾಗ ಪೇಮಸ್ ಮಾಡಿಕೊಂಡಳು ಅಂದರೆ 'ಸ್ವಂಯಮವರ' ರಿಯಾಲಿಟಿ ಶೋ ನಿಂದ, ಅದರಲ್ಲಿ ಇಲೇಶ ಪರನ್ಜು ವರನ್ನು ಮಾಲೆ ಹಾಕಿ ಮದುವೆ ಮಾಡಿಕೊಳ್ಳುವದಾಗಿ ಹೇಳಿ ಅವನಿಗೆ ಕೈ ಕೊಟ್ಟಳು. ಈ ಶೋದಲ್ಲಿ ಮಾತ್ರ ತುಂಬಾನೇ ಹೆಸರು ಮಾಡಿದಳು. ಹಾಗೇನೇ ರಾಕಿ ಎಂದರೆ ನಿರ್ಮಾಪಕರಿಗೆ ಕನಿಸಿನಲ್ಲಿ ಬೆಚ್ಚಿ ಬಿಳುತ್ತಾರೆ. ಎನ್‌ಡಿಟಿವಿ ಇಮ್ಯಾಜಿನ್ 'ಗಜಬ್ ದೇಸಿ ಕಿ ಅಜಬ್ ಕಹಾನಿಯಾನ್'ಒಂದು ಶೋವನ್ನು ನಡಿಸುವಾಗ ರಾಕಿ ನಿರ್ಮಾಪಕರಿಗೆ ಕಾಟ ಕೊಟ್ಟಿದ್ದು ಸ್ವಲ್ಪ ಅಲ್ಲ ತುಂಬಾನೇ ಕೊಟ್ಟಿದ್ದಾಳೆ. ನಿರ್ಮಾಪಕರ ಜೆಬನ್ನೇ ಖಾಲಿ ಮಾಡಿಸಿದ್ದಾಳೆ. ಯಾಕೆ ಗೊತ್ತ ನನಗೆ ಅದು ಬೇಕು ಇದು ಬೇಕು ಅಂತ ಹೇಳಿ ಎಲ್ಲವನ್ನು ತರಿಸಿಕೊಳ್ಳುತಿದ್ದಳು. ಒಳ ಉಡುಪಿಂದ ಹಿಡಿದು ಹೊರ ಉಡುಪಿನವರೆಗೆ ಹಾಗು ಮೇಲಿನಿಂದ ಹಿಡಿದು ಕೆಳಗಿನವರೆಗೂ ಎಲ್ಲವನ್ನು ತರಿಸುತಿದ್ದಳು.

ನಿರ್ಮಾಪಕರು ರಾಕಿಗೆ ಸ್ವಲ್ಪ ಏನಾದರು ಎಂದರೆ ಸಾಕು ಅವಳು ನಾಳೆ ಶೋ ಬರುದಿಲ್ಲ ಅಂತ ಹೇಳುತ್ತಿದ್ದಳು. ಇದರಿಂದ ನಿರ್ಮಾಪಕರು ರಾಕಿಗೆ ಭಯ ಪಡಕೊಂಡು ಎಲ್ಲವನ್ನು ತರಿಸಿಕೊದುತಿದ್ದರು. ಹೀಗಿರುವಾಗ ಒಮ್ಮೆ ರಾಕಿ ಕೇಳಿದ್ದೆ ಬೇರೆ ಸಿ ಸ್ಟ್ರಿಂಗ ನ್ನು ತೆಗೆದುಕೊಡಲು ಕೇಳಿದಳು ಅದು ನಮ್ಮ ದೇಶದಲ್ಲಿ ಸಿಗದಿರದ ಮಾತು ಇದಕ್ಕೆ ರಾಕಿ ಮಾತ್ರ ತನ್ನ ರಂಪಾರವನ್ನು ಮಾಡಿದಳು. ಇದರಿಂದ ನಿರ್ಮಾಪಕರು ಬೇಸತ್ತು ಸಿ ಸ್ಟ್ರಿಂಗ ನ್ನು ಬೇರೆ ದೇಶದಿಂದ ತರಿಸಿದರು.

ನಾನು ನಿಮಗೆ ಸಿ ಸ್ಟ್ರಿಂಗ ಅಂತನೇ ಹೇಳತ ಇದ್ದೀನಿ ಸಿ ಸ್ಟ್ರಿಂಗ ಅಂದರೆ ನಿಮಗೆ ಹೊತ್ತಿಲ್ಲ ಅನಸತ್ತೆ ಸಿ ಸ್ಟ್ರಿಂಗ ಅಂದರೆ ಇದು ಒಳ ಚಡ್ಡಿಗಿಂತ ಚಿಕ್ಕದಾಗಿರುತ್ತೆ ಅಂದರೆ ಕೇವಲ ಮುಂಬಾಗವನ್ನು ಮಾತ್ರ ಮುಚ್ಚಿಕೊಳ್ಳುತ್ತದೆ. ಇದು ನಮ್ಮ ದೇಶದಲ್ಲಿ ಅಷ್ಟೊಂದು ಬಳಕೆಗೆ ಬಂದಿಲ್ಲ. ಹೀಗೆ ರಾಕಿ ಸಾವಂತ ತನಗೆ ಬೇಕಾದ ವಸ್ತುವನ್ನು ಹಠ ಮಾಡಿ ತರಿಸಿಕೊಳ್ಳುತ್ತಾಳೆ.

Thursday, July 7, 2011

Anushka shetty vedam photos








Anushka Shetty Biography | Filmography | Profile


Name: Anushka Shetty

Sex: Female

Date of Birth: 07 Nov 1981

Place of Birth: Mangalore, Karnataka

Anushka Shetty was born in a Bunt family of Bellipady in Mangalore. She is a graduate in computer applications from Mount Carmel College and has also trained in yoga under Bharat Thakur and now takes yoga classes.

Anushka shetty’s original is sweety Shetty and she has two elders brothers, who are married and settled in their respective professionals Anushka Shetty’s mother is a hotel owner in the state of Karnataka. She also speaks Kannada, Telugu, Hindi and Tamil as well.

Nandi Awards

2009 - Nandi Special Jury Award for Arundhati

Anushka shetty's Telugu Movies

  • Super
  • Mahanandi
  • Vikramarkudu
  • Astram
  • Rendu
  • Stalin
  • Lakshyam
  • Don
  • Oka magaadu
  • Swagatham
  • Baladoor
  • Shouryam
  • Chintakayala Ravi
  • King
  • Arundhati
  • Billa
  • Kedi
  • Vedam
  • Rancha kshari
  • Takita Takita
  • Mahesh Khaleja
  • Nagavalli
  • Ragada

Wednesday, July 14, 2010

ಪಾನಿಪೂರಿ


ನಮ್ಮ ಕನ್ನಡ ಚಿತ್ರರಂಗದಲ್ಲಿ ಚಿತ್ರಗಳಿಗೆ ಟೈಟಲ್ ಇಡಲಿಕ್ಕೆ ಹೆಸರು ಸಿಗತಾ ಇಲ್ಲಾ ಕಾಣಸತ್ತೆ. ಯಾಕೆಂದ್ರೆ ಇವಾಗ ಚಿತ್ರಗಳಿಗೆ, ನಮಗೆ ಇಷ್ಟವಾದ ತಿಂಡಿಗಳ ಹೆಸರುಗಳನ್ನು ಇಡಲಿಕ್ಕೆ ಪ್ರಾರಂಭ ಮಾಡಿದ್ದಾರೆ. ಹೌದು 'ಪಾನಿಪೂರಿ' ಎಂಬ ಹೆಸರನ್ನು ಕನ್ನಡ ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಪಾಪ ಅವರಿಗೆ ಅಂದು ಏನು ಉಪಯೋಗ ಚಿತ್ರಗಳಿಗೆ ಹೆಸರು ಇಡಲಿಕ್ಕೆ ಶಬ್ದಗಳೇ ಸಿಗತ್ತಾ ಇಲ್ಲ.

'ಕನಸುಗಾರ' ಚಿತ್ರದ ಖ್ಯಾತ ನಿರ್ದೇಶಕ 'ಕರಣ' ಮತ್ತೊಂದು ಚಿತ್ರ 'ಪಾನಿಪೂರಿ'. ಈ ಚಿತ್ರದ ಸಾಂಗ ರಿಕಾರ್ಡಿಂಗ ನಡೆಯಿತು. ಈ ಚಿತ್ರದ ಸಂಗೀತ ನಿರ್ದೇಶನ ನೀಡಿದವರು 'ಜೋಶ್ವಾಶ್ರೀಧರ'. ಇವರು ಕನ್ನಡದವರು ಅಲ್ಲದೇ ಇದ್ದರು 4 ಕನ್ನಡದಲ್ಲಿ ಚಿತ್ರಗಳಲ್ಲಿ ಸಂಗೀತವನ್ನು ನೀಡಿದ್ದಾರೆ. ಹಾಡುಗಳು ತುಂಬಾ ಚನ್ನಾಗಿ ಹಿಟ್ ಆಗಿವೆ. ಇವರು ಈ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಚಿತ್ರದ ನಾಯಕ ನಮ್ಮ ದೂದ್ ಪೇಡಾ ಹಾಗೂ ಚಾಕಲೇಟ್ ಹೀರೋ 'ದೀಗಂತ್.' ಈ ಚಿತ್ರದಲ್ಲಿ ನಾಯಕಿ ಯಾರು ಅಂತ ಗೌತ್ತಿಲ್ಲ ಯಾಕೆಂದ್ರೆ ಇನ್ನೂ ನಾಯಕಿಯ ಹುಡುಕಾಟದಲ್ಲಿದ್ದಾರೆ. ಹಾಗಾದರೇ, ಈ ಚಿತ್ರದ ಕತೆ ಹೇಗಿದೇ ಅಂತ ನಂತರದಲ್ಲಿ ತಿಳಿದುಕೊಳ್ಳೋಣ.

Friday, July 9, 2010

ಸಂಚಾರಿ


ಕನ್ನಡದ ಚಿತ್ರದಲ್ಲಿ ಚಿತ್ರ ಕಥೆ ಹೇಗೆ ಇರಲಿ, ಆದರೆ ಆ ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗತಾ ಇವೆ. ಹಾಗೇನೇ ಕಿರಣ್ ಗೋವಿ ನಿರ್ದೇಶಣದ 'ಸಂಚಾರಿ' ಚಿತ್ರದಲ್ಲಿ ಕೂಡ ಹಾಗೇನೇ ಆಗಿದೆ. ಚಿತ್ರ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ ಆದರೆ ಹಾಡು ಮಾತ್ರ ಸೂಪರ್ ಹಿಟ್ ಆಗಿದೆ. ಅದರಲ್ಲಿ "ಗಾಳಿಯೆ ನೋಡುವ ದೀಪದ ನರ್ತನ" ಎಂಬ ಹಾಡು ಮಾತ್ರ ಸೂಪರ.

ಈ ಹಾಡು ಮಾತ್ರ ಎಲ್ಲರ ಬಾಯಲ್ಲಿ ಬರತಾನೇ ಇದೆ. ಈ ಚಿತ್ರದ ನವ ನಾಯಕ ರಾಜ ಕೂಡ ಈ ಚಿತ್ರದ ಚಿತ್ರೀಕರಣದ ಬಗ್ಗೆ ತುಂಬಾ ಹೇಳಿಕೊಂಡರು. ಈ ಹಾಡು 'ಪಂಚ ಭೂತಗಳ ನರ್ತನದ ಗುಣವನ್ನು ಬಣ್ಣಿಸುವ ಗೀತೆ ಇದಾಗಿದೆ' ಎಂದು ನಿರ್ದೇಶಕ ಗೋವಿಯವರು ಹೇಳಿದ್ದಾರೆ. ಸಂಚಾರಿ ಚಿತ್ರದಲ್ಲಿ ರಾಕಿ ಚಿತ್ರದ ನಾಯಕಿ ಪೂಜಾ ಇದ್ದಾರೆ.

ಈ ಚಿತ್ರದ ಹಾಡುಗಳು ಮಾತ್ರ ತುಂಬಾ ಚನ್ನಾಗಿ ಮೂಡಿಬಂದಿವೆ. ಹಾಡುಗಳಲ್ಲಿ ಮೂರು ಹಾಡುಗಳು ಮೂಗಿದಿದ್ದು, ಇನ್ನೂ ಎರಡು ಹಾಡುಗಳು ಬಾಕಿ ಇವೆ. ಈ ಮೂರು ಹಾಡುಗಳು ತುಂಬಾ ಚನ್ನಾಗಿವೆ ಅಂತ ಹೇಳಿದ್ದಾರೆ. ನಾಗೇಂದ್ರ ಪ್ರಸಾದ ಬರೆದ ಗೀತೆಗಳಿವೆ. ಕಾಯ್ಕಿಣಿ ಬರೆದ ಗೀತೆ ಈಗಾಗ್ಲೆ ಸೂಪರ್ ಹಿಟ್ ಆಗಿವೆ. ಬ್ಯಾಕಾಂಗನಲ್ಲಿ ಚಿತ್ರದ ಹಾಡುಗಳನ್ನು ಶೂಟ್ ಮಾಡಿದ್ದಾರೆ.

ನಾಯಕ ರಾಜ ಈ ಚಿತ್ರದ ಅನುಭವನ್ನು ಎಲ್ಲರ ಮುಂದೆ ಹಂಚಿಕೊಂಡರು. ಒಟ್ಟಿನಲ್ಲಿ ಚಿತ್ರ ಚನ್ನಾಗಿ ಮೂಡಿ ಬರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರವನ್ನು 56 ದಿನಗಳಲ್ಲಿ ಬೆಂಗಳೂರು, ಸಕ್ಲೆಶಪೂರ್, ಗೊಲ್ಕಂಡಾ ಹಾಗೂ ಬ್ಯಾಕಾಂಗನಲ್ಲಿ ಶೂಟ್ ಮಾಡಿದ್ದಾರೆ. ಎನೇ ಆಗಲಿ ಮುಂದೆ ಚಿತ್ರ ಯಾವ ರೀತಿ ಮೂಡಿ ಬರುತ್ತದೆ ಎಂದು ಕಾದು ನೋಡೋಣ.

ಎರಡನೇ ಮದುವೆ



ನಮ್ಮ ಪ್ರೇಮ್ ಇತ್ತಿಚಿಗೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ ಅಂತ ಅಂದು ಕೊಂಡರೆ, ಈ ವಾರ ಅವರ ಚಿತ್ರ ಬಿಡುಗಡೆಯಾಗತಾಯಿದೆ. ಯಾವ ಪ್ರೇಮ್ ಅಂತ ತಿಳಿದಿರಾ, ಜೊತೆ ಜೊತೆಯಲಿ ಪ್ರೇಮ್ ಕಂಡ್ರಿ. ಹೌದು ಈ ವಾರ ದಿನೇಶ ಬಾಬು ನಿರ್ದೇಶಣದ 'ಎರಡನೇ ಮದುವೆ' ಚಿತ್ರ ಬಿಡುಗಡೆಯಾಗತಾಯಿದೆ. ಬಹಳ ದಿನಗಳ ನಂತರ ನಾಯಕ ನಟ ಪ್ರೇಮ್, ಚಿತ್ರ ತೆರೆಗೆ ಬರುತ್ತಿದೆ.

ಅನಂತನಾಗ ಹಾಗೂ ಸುಹಾಸಿನಿ ಜೊಡಿಯಾಗಿ ತೆರೆಯ ಮೇಲೆ ಬಂದಿದ್ದಾರೆ. ನಟಿ ಜನ್ನಿಪರ್ ಕೊತ್ವಾಲ್ ಕೂಡ ಇದ್ದಾರೆ. ಪ್ರೇಮನ್ ಜೊಡಿಯಾಗಿ ಜನ್ನಿಪರ್ ಅಂತ ತಿಳಿಯೊ ಹಾಗಿಲ್ಲ ಪ್ರೇಮ್ ಜೊಡಿಯಾಗಿ ಸುಹಾಸಿನಿ ಅಭಿನಯಿಸಿದ್ದಾರೆ. ಸುಹಾಸಿನಿ ಜೊಡಿಯಾಗಿರುವುದು ಪ್ರೇಮಗೆ ತುಂಬಾನೆ ಖುಷಿ ಕೊಟ್ಟಿದೆ ಅಂತೆ. ಅವರ ಜೊಡಿಯಾಗಿರುವ ಕೇಮೆಸ್ಟ್ರಿ ತುಂಬಾ ಚನ್ನಾಗಿ ಇದೆ ಹಾಗೂ ಆ ಚಿತ್ರದ ಕಾಮಿಡಿ ತುಂಬಾ ಇಷ್ಟಾ ಆಗಿದೆ ಅಂತ ಪ್ರೇಮ್ ಅವರು ತಿಳಿಸಿದರು.

ಸುಹಾಸಿನಿ ಹಾಗೂ ಅನಂತನಾಗ ಎರಡನೇಯ ಮದುವೆಯಾಗುವದರ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಶರಣ್, ರಂಘಾಯಣ ರಘು ಹಾಗೂ ತಾರಾ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವ ರೀತಿ ಸುಹಾಸಿನಿ ಜೊತೆ ಪ್ರೇಮ್ ಇದ್ದಾರೆ, ಹಾಗೇನೇ ಅನಂತನಾಗ ಜೊತೆ ಜನ್ನಪರ ಕೊತ್ವಾಲ್ ಅಭಿನಯಿಸಿದ್ದಾರೆ.

ಸುರೇಶ ನಿರ್ಮಿಸಿರುವ ಈ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಂತ ನಟ ಪ್ರೇಮ್ ಹೇಳಿದ್ದಾರೆ. ಇದೊಂದು ಕಾಮಿಡಿ ಚಿತ್ರವಾಗಿದೆ ಅಂದಿದ್ದಾರೆ. ಏನೇ ಇರಲಿ ಈ ಚಿತ್ರವನ್ನು ಪ್ರೇಕ್ಷಕರು ತೆರೆ ಮೇಲೆ ಯಾವ ರೀತಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆಂದು ಕಾದು ನೋಡೋಣ.

Thursday, July 8, 2010

ಹಾಟ್ ಸೆಕ್ಸ್ ನಮಿತಾ































ಯೋಗೀಸ್

ಲಕ್ ಯಾರಿಗೆ ಹೇಗೆ ಹೊಡಿಯತ್ತೆ ಅಂತ ಗೊತ್ತಿಲ್ಲ, ಹಾಗೇ ಲಕ್ ಹೊಡಿದಿದ್ದು ನಮ್ಮ ಲೂಸ್ ಮಾದನಿಗೆ ಅಂದರೆ ಯೋಗೀಸನಿಗೆ. ಇವತ್ತು ಲೂಸ್ ಮಾದನಿಗೆ 20ರ ಹುಟ್ಟುಹಬ್ಬದ ಸಂಭ್ರಮ, ಈ ಸಂಭ್ರಮವನ್ನು ತಮ್ಮ ಮನೆಯಲ್ಲಿ ಆಚರಿಸಿಕೊಂಡರು. ಇವರ ಮೊದಲ ಚಿತ್ರ 'ದುನಿಯಾ', ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 'ನಂದ ಲವ್ ನಂದಿತಾ' ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು.

'ನಂದ ಲವ್ ನಂದಿತಾ' ಚಿತ್ರವು ತುಂಬಾನೇ ಹಿಟ್ ಆಯಿತು. ಅಂದಿನಿಂದ ಯೋಗೀಸ್ ಎಲ್ಲರ ಅಚ್ಚು ಮೆಚ್ಚಿನ ನಾಯಕನಾಗಿ ಹಾಗೂ ಇಂದಿನ ಬೇಡಿಕೆಯ ನಾಯಕನಾಗಿದ್ದಾನೆ. ಯೋಗೀಸ್ ರವರ ನಂತರದಲ್ಲಿ ಬರುವ ಚಿತ್ರಗಳು ಚನ್ನಾಗಿ ಮೂಡಿಬಂದವು. ಈಗಿನ ಚಿತ್ರದಲ್ಲಿ 'ದೂಳ್' ಚಿತ್ರೀಕರಣ ಮೂಗಿದಿದ್ದು ತೆರೆ ಕಾಣುವುದೊಂದೆ ಮಾತ್ರ ಬಾಕಿ ಇದೆ.

'ದೇವದಾಸ್' ಚಿತ್ರವು 7 ಹಾಡುಗಳು, 3 ಪೈಟುಗಳು ಬಾಕಿ ಇದೆ, ಇದನ್ನು ಬೇಗ ಮೂಗಿಸುವುದಾಗಿ ಹೇಳಿದರು ನಮ್ಮ ಲೂಸ್ ಮಾದ. ಈ ಚಿತ್ರಗಳು ತೆರೆ ಕಂಡ ಮೇಲೆ ತಾವು 4 ತಿಂಗಳ ಕಾಲ ಯಾವುದೇ ಚಿತ್ರ ಮಾಡುವುದಿಲ್ಲ ಹಾಗೂ ಕೇಲವೊಂದು ಕ್ಲಾಸ್ ಗಳನ್ನು ಮೂಗಿಸುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ತಾವು ವಿಶ್ರಾಂತಿ ತೆಗೆದುಕೊಳ್ಳುತ್ತಾರೆಂದರು.

ಇಷ್ಟೇಲ್ಲಾ ಆದ ಮೇಲೆ ತಮಗೆ ಇಷ್ಟವಾದ ಹಾಡು ಯಾವುದು ಎಂದು ಕೇಳಿದರೆ, 'ರಾವನ್' ಚಿತ್ರದಿಂದ 'ನಿನ್ನ ಮನೆವರೆಗೂ ಜೊತೆಗೆ ನಾನು ಬರಬಹುದೆ' ಎಂದು ಹೇಳಿದರು. ಅದೇನೆ ಇರಲಿ ಇವತ್ತು ಲೂಸ್ ಮಾದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಅವರ ಮುಂದೆ ಬರುವ ಚಿತ್ರಗಳು ಹೀಗೆ ಯಶಸ್ಸುನ್ನು ಹೊಂದಲಿ ಎಂದು ಹಾರೈಸೋಣ.

Wednesday, July 7, 2010

ಪ್ರೇಮಾ

ಕನ್ನಡದ ಜನಪ್ರಿಯ ನಟಿ ಹಾಗೂ ಕೊಡಗಿನ ಬೆಡಗಿ ಪ್ರೇಮಾ, ಇವಳ ತಂದೆ ಚಂಗಪ್ಪ, ತಾಯಿ ಕಾವೇರಿ. ಪ್ರೇಮಾ 2 ನೇ ವರ್ಷದ ಪಿಯುಸಿಯಲ್ಲಿ ಇರುವಾಗ ಎಮ್.ಎಸ್.ರಾಜಶೇಖರ್ ನಿರ್ದೇಶಣದ 'ಸವ್ಯಸಾಚಿ' ಪಿಲ್ಮ್ ಆಪರ್ ಬಂದಿತು. ಆವಾಗ ಅವಳ ಕೊನೆಯ ಪರೀಕ್ಷೆಯನ್ನು ಮುಗಿಸಿಕೊಂಡು ಚಿತ್ರವನ್ನು ತೆಗೆಯಲಿಕ್ಕೆ ಹೋಗಿದ್ದರು. 1995 ರಲ್ಲಿ 'ಸವ್ಯಸಾಚಿ' ಚಿತ್ರ ತೆಗೆದರು. ಈ ಚಿತ್ರದ ನಾಯಕ ಶಿವರಾಜಕುಮಾರ.

ಎರಡನೇ ಚಿತ್ರವೇ 'ಓಂ', ಇದು ತುಂಬಾನೇ ಹಿಟ್ ಆಯಿತು. ಈ ಚಿತ್ರದಲ್ಲಿ ಪ್ರೇಮಾ ನಾಯಕಿ ಪಾತ್ರ ವಹಿಸಿದರೆ, ನಾಯಕನ ಪಾತ್ರವನ್ನು ಶಿವರಾಜಕುಮಾರ ವಹಿಸಿದರು. 1998 ರಲ್ಲಿ ಸುನಿಲ ಕುಮಾರ ದೇಸಾಯಿ ನಿರ್ದೇಶಣದ ಜನಪ್ರಿಯ ಚಿತ್ರವಾದ 'ನಮ್ಮೂರು ಮಂದಾರ ಹೂವೇ' ಚಿತ್ರವನ್ನು ತೆಗೆದಳು.ಈ ಚಿತ್ರದಲ್ಲಿ ಶಿವರಾಜಕುಮಾರ ಹಾಗೂ ರಮೇಶ ಅರವಿಂದ ಇಬ್ಬರೂ ನಾಯಕರು.

2000 ರಲ್ಲಿ 'ಯಜಮಾನ' ಚಿತ್ರದಲ್ಲಿ ವಿಷ್ಣುವರ್ಧನ ಜೊತೆ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರ ಸಿಲ್ವರ ಹಾಗೂ ಗೋಲ್ಡನ್ ಜುಬ್ಲಿಯಾಗಿ ಹೋಯಿತು. ಈ ಚಿತ್ರವು ನಟಿ ಪ್ರೇಮಾಳಿಗೆ ತುಂಬಾ ಖುಷಿ ತಂದು ಕೊಟ್ಟಿದೆ. ಬಿಗ್ ಹಿಟ್ ಚಲನಚಿತ್ರ ಉಪೇಂದ್ರ ನಿರ್ದೇಶಣದ 'ಉಪೇಂದ್ರ' ಚಿತ್ರವನ್ನು ತೆಗೆದರು. ಅಷ್ಟೇ ಅಲ್ಲದೇ ಕನ್ನಡದಲ್ಲಿ 50 ಕ್ಕೂ ಹಾಗೂ ತಮಿಳನಲ್ಲಿ 20 ಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದಿದ್ದಾಳೆ. ಮಲಯಾಲಂನಲ್ಲಿ ಕೂಡ ಚಿತ್ರಗಳನ್ನು ಮಾಡಿದ್ದಾರೆ.

14 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. 2006 ಜುಲೈ 6 ರಲ್ಲಿ ಸಾಪ್ಟವೇರ ಇಂಜಿನಿಯರ ಸುನೀಲ ಜೋತೆ ವಿವಾಹವಾಯಿತು. ವಿವಾಹವಾದ ಮೇಲೆ ಕನ್ನಡದ ಮತ್ತೊಂದು ಚಿತ್ರವನ್ನು 2009 ರಲ್ಲಿ 'ಶಿಶಿರ' ಚಿತ್ರವನ್ನು ತೆಗೆದಳು, ಆದರೆ ಆ ಚಿತ್ರ ಅಷ್ಣೊಂದು ಯಶಸ್ಸು ಕಾಣಲಿಲ್ಲ. ಹೀಗೆ ಎಷ್ಟೊಂದು ಚಿತ್ರಗಳು ಯಶಸ್ಸನ್ನು ಹೊಂದಿವೆ. ಹಾಗೇಯೇ ಇವರ ಮುಂದಿನ ಚಿತ್ರಗಳು ಹಾಗೂ ಇವರ ಕೌಟುಂಬಿಕ ಜೀವನ ಯಶಸ್ಸು ಹೊಂದಲಿ ಎಂದು ಬಯಸೋಣ.

Monday, July 5, 2010

ದೋನಿ ಹಾಗೂ ಸಾಕ್ಷಿ ಸಿಂಗ್ ವಿವಾಹ


ಕ್ರೀಕೆಟ್ ತಂಡದ ನಾಯಕ, ಡ್ರೀಮ್ ಬಾಯ್, ಹೆಂಗಳೇಯರ ಕನಸುಗಾರ ಮಹೇಂದ್ರ ಸಿಂಗ್ ದೋನಿಯವರ ವಿವಾಹ ಯೋಗ ಕೂಡಿ ಬಂದಿದೆ. ಆದ್ರೆ ಇದು ಕೆಲವು ಜನರಿಗೆ ಖುಷಿ ತಂದಿದೆ, ಇನ್ನೂ ಕೆಲವು ಜನರಿಗೆ (ದೋನಿಯ ಬಲೆಗೆ ಬಿದ್ದ ಹುಡುಗಿಯರಿಗೆ) ಖುಷಿ ತಂದಿಲ್ಲ. ಹೌದು ದೋನಿಯನ್ನು ವಿವಾಹವಾದುದು ಅವನ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್.

ಸಾಕ್ಷಿ ದೋನಿಯ ಶಾಲಾ ಗೆಳತಿಯಂತೆ ಜುಲೈ ದಿನಾಂಕ 3 ರಂದು ಇವರಿಬ್ಬರ ನಿಶ್ಚಿತಾರ್ಥ ಆಯಿತು. ದಿನಾಂಕ 4 ರಂದು ಇವರ ರಾತ್ರಿ 8 ಗಂಟೆಗೆ ಮದುವೆ ಮಾಡಿಕೊಂಡರು. ಸಾಕ್ಷಿ ಬಗ್ಗೆ ಹೇಳಬೇಕು ಅಂದರೆ ಅವಳ ಹುಟ್ಟೂರು ಔರಂಗಾಬಾದ್, ಬೆಳೆದಿದ್ದು ರಾಂಚಿಯಲ್ಲಿ. ಇವಳ ಶಿಕ್ಷಣ ಹೋಟೆಲ್ ಮ್ಯಾನೇಜಮೆಂಟ್. ಇವರ ಕುಟುಂಬ ನೆಲೆಸಿದ್ದು ಡೆಹ್ರಾಡೂನ್ ನಲ್ಲಿ.

ದೋನಿ ಹಾಗೂ ಸಾಕ್ಷಿಯೂ ಡಿಎವಿ ಸ್ಕೂಲನಲ್ಲಿ ಪ್ರೆಂಡ್ಸ್ ಆಗಿದ್ದರು. ಇವರ ಮದುವೆಯ ನಿಶ್ಚಿತಾರ್ಥ ಗುಟ್ಟಾಗಿಯೇ ಮಾಡಿಕೊಂಡಿದ್ದರು. ಕೇವಲ ಎರಡು ಕುಟುಂಬಗಳು ತಮ್ಮ ಖಾಸಾ ಸಂಭಂದಿಕರಿಗೆ ಮಾತ್ರ ಹೇಳಿದ್ದರು. ಅವರಲ್ಲಿ ಒಬ್ಬರು ಟಿವಿ ಚಾನೇಲಗೆ ತಿಳಿಸಿದ್ದರು. ಇವರ ಮದುವೆಗೆ ಬಾಲಿವೂಡ ಹೀರೋ - ಹೀರೋಯಿನ್ ಗಳು ಹಾಗೂ ಕ್ರಿಕೇಟ್ ಆಟಗಾರರು ಎಲ್ಲರೂ ಬಂದಿದ್ದರು.

ದೋನಿಯ ಜೋತೆ ಎಷ್ಟೊಂದು ಹೀರೋಯಿನ್ ರು ಜೋತೆ ಅಪೇರ್ಸ ಇದ್ದವು. ದಿಪಿಕಾ ಪಡಕೋನಿ, ಲಕ್ಷ್ಮಿ ರೈ, ಹೀಗೆ ಮುಂತಾದವರು ಇದ್ದರೂ ಆದರೆ ದೋನಿ ತನ್ನ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್ ನ್ನು ವಿವಾಹವಾದನು. ಅಂತೂ ದೋನಿಯ ವಿವಾಹವು ತನ್ನ ಗೆಳತಿಯ ಜೋತೆ ನಡೆಯಿತು. ಅವರ ವೈವಾಹಿಕ ಜೀವನ ಸುಖವಾಗಿರಲಿ ಎಂದು ಹಾರೈಸೋಣ.